ಈ ಬಾರಿ ಕೇಂದ್ರ ಬಜೆಟ್ 2026 ರಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಯ್ತಾ? ಏನೇನು ಸಿಕ್ತು
ಕೇಂದ್ರ ಬಜೆಟ್ 2026: ಕರ್ನಾಟಕಕ್ಕೆ ಸಿಕ್ಕಿದ್ದೇನು? ರೈತರ ಪಾಲಿಗೆ ಈ ಬಜೆಟ್ ಬಂಪರ್ ಆಯ್ತಾ ? ಪ್ರತಿ ವರ್ಷ ಬಜೆಟ್ ಅಂದ ಕೂಡಲೇ ನಮ್ಮ ಕರ್ನಾಟಕದ ಜನರಲ್ಲಿ ಒಂದು ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಈ ಬಾರಿ 2026ರ ಕೇಂದ್ರ ಬಜೆಟ್ ಮೇಲೆ ರೈತರು ಮತ್ತು ಬೆಂಗಳೂರಿಗರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಫೆಬ್ರವರಿ 1 ರಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ನಲ್ಲಿ ಕರ್ನಾಟಕ ರಾಜ್ಯಕ್ಕೆ ಕೆಲವು ಸಿಹಿ ಸುದ್ದಿಗಳನ್ನು ತಂದಿದ್ದರೆ, ದಶಕಗಳ ಬೇಡಿಕೆಗಳಿಗೆ ಮತ್ತೆ … Read more