ರೈತ ಮಕ್ಕಳ ಬ್ಯಾಂಕ್ ಖಾತೆಗೆ ₹11,000 ವರೆಗೆ ಹಣ: ಇಂದೇ ಅಪ್ಲೇ ಮಾಡಿ, ಇಲ್ಲಿದೆ ಡೈರೆಕ್ಟ್ ಲಿಂಕ್!
ರೈತ ಮಕ್ಕಳ ಓದಿಗೆ ಬಂತು ಆಸರೆ: ₹11,000 ವರೆಗೆ ಸ್ಕಾಲರ್ಶಿಪ್ ಪಡೆಯಲು ಹೀಗೆ ಅಪ್ಲೇ ಮಾಡಿ..! ಕೃಷಿಯನ್ನೇ ನಂಬಿ ಬದುಕುವ ರೈತ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣ ಎಂಬುದು ಇಂದಿಗೂ ಸವಾಲಿನ ವಿಷಯ. ಆರ್ಥಿಕ ಸಂಕಷ್ಟದಿಂದಾಗಿ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ‘ರೈತ ವಿದ್ಯಾನಿಧಿ’ ಯೋಜನೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ನಿಮ್ಮ ಮನೆಯಲ್ಲಿಯೂ ಓದುವ ಮಕ್ಕಳಿದ್ದರೆ, ಈ ಯೋಜನೆಯಡಿ ಸಿಗುವ ಹಣವನ್ನು ಮಿಸ್ ಮಾಡಿಕೊಳ್ಳಬೇಡಿ. ಇದು ಕೇವಲ ಹಣವಲ್ಲ, ನಿಮ್ಮ … Read more